-->
Trending News
Loading...

Featured Post

ಈದ್ ಹಬ್ಬಕ್ಕೆ ಅತ್ತರ್ ಪರಿಮಳ- 1 ತಿಂಗಳು ಉಪವಾಸ ಆಚರಿಸಿದ ಮುಸ್ಲಿಮರಿಂದ ಅತ್ತರ್ ಖರೀದಿ! ( VIDEO NEWS)

  ಈದ್ ಹಬ್ಬಕ್ಕೆ ಅತ್ತರ್ ಪರಿಮಳ- 1 ತಿಂಗಳು ಉಪವಾಸ ಆಚರಿಸಿದ ಮುಸ್ಲಿಮರಿಂದ ಅತ್ತರ್ ಖರೀದಿ! ( VIDEO NEWS)

ALWAS.png

New Posts Content

“ಪಟ್ಲರಿಂದ ಯಕ್ಷಗಾನ ಕ್ಷೇತ್ರ ಬೆಳಗುತ್ತಿದೆ” -ಕನ್ಯಾನ ಸದಾಶಿವ ಶೆಟ್ಟಿ,,, ಯಕ್ಷಧ್ರುವ ಪಟ್ಲ ಫೌಂಡೇಶನ್ “ದಶಮ ಸಂಭ್ರಮ” ಆಮಂತ್ರಣ ಪತ್ರ ಬಿಡುಗಡೆ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ದಶಮ ಸಂಭ್ರಮದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ  ನಗರದ ಪುರಭವನದಲ್ಲಿ ಜರುಗಿತು. ಆಮಂತ್ರಣ ಪತ್ರಿಕೆ ...

ಮಂಗಳೂರು: ಐಷಾರಾಮಿ ಜೀವನಕ್ಕೆ ಮಾದಕದ್ರವ್ಯ ದಂಧೆ- ಖದೀಮರಿಬ್ಬರು ಸಿಸಿಬಿ ಬಲೆಗೆ

ಮಂಗಳೂರು: ಐಷಾರಾಮಿ ಜೀವನ ನಡೆಸಲು ನಗರದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಹೈಡ್ರೋವೀಡ್ ಗಾಂಜಾ ಚರಸ್ ಹಾಗೂ ಗಾಂಜಾ ಮಾರುತ್ತಿದ್ದ...

ಮಂಗಳೂರು: ಹಿಂಸಾತ್ಮಕವಾಗಿ ಗೋಸಾಗಾಟ- 19ಗೋವುಗಳು ವಶಕ್ಕೆ, ಕೇಸರಿ ಶಾಲು ಕಟ್ಟಿಕೊಂಡಿದ್ದ ಗೋಸಾಗಾಟಕರು, ಬಜರಂಗದಳದ ವಾಹನಕ್ಕೆ ಫೈರಿಂಗ್?

ಮಂಗಳೂರು: ಹಿಂಸಾತ್ಮಕ ರೀತಿಯಲ್ಲಿ ಪಿಕ್‌ಅಪ್ ವಾಹನದಲ್ಲಿ ಗೋಸಾಗಾಟ ಮಾಡುತ್ತಿದ್ದುದನ್ನು ಸೂರಲ್ಪಾಡಿ ಮಸೀದಿ ಬಳಿ ತಡೆದ ಬಜರಂಗದಳ ಕಾರ್ಯಕರ್ತರು ಪಿಕ್‌ಅಪ್ ...

ದೈಹಿಕ ಸಂಪರ್ಕಕ್ಕಾಗಿ ಪ್ರೀತಿಯ ನಾಟಕ, ಗರ್ಭಿಣಿ ಆಗುತ್ತಿದ್ದಂತೆ ಕಿರುತೆರೆ ನಟಿಯ ಕೊಲೆ- ದೇವಸ್ಥಾನದ ಅರ್ಚಕನಿಗೆ ಜೀವಾವಧಿ ಶಿಕ್ಷೆ, 10ಲಕ್ಷ ದಂಡ

ಪ್ರೀತಿ-ಪ್ರೇಮ ಎಂದು ಕಿರುತೆರೆ ನಟಿ ಅಪ್ಸರಾರೊಂದಿಗೆ ದೈಹಿಕ ಸಂಪರ್ಕ ಹೊಂದಿ ಆಕೆಯನ್ನು ಮದುವೆ ಮಾಡಿಕೊಳ್ಳದೆ ಬಲವಂತವಾಗಿ ಗರ್ಭಪಾತ ಮಾಡಿಸಿದ್ದ ಆರೋಪಿ ದೇವ...

Rahu Effects: ನಿಮ್ಮ ಜಾತಕದಲ್ಲಿ ರಾಹು ದುರ್ಬಲವಾಗಿದ್ದರೆ ಈ ಲಕ್ಷಣಗಳು ಕಂಡುಬರುತ್ತದೆ

ರಾಹು ಕೇತು ಎಂಬ  2 ಗ್ರಹಗಳನ್ನು ಪೂರ್ವ ಜನ್ಮದ ಕರ್ಮದ ಪ್ರತಿನಿಧಿಗಳು ಎಂದು ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯ ಜಾತಕದಲ್ಲಿ ರಾಹು ಉತ್ತಮ ಸ್ಥಾನದಲ್ಲಿದ್ದರೆ, ಅವರು ಜೀವನದ...

ಐಪಿಎಲ್ ಚೊಚ್ಚಲ ಪಂದ್ಯದಲ್ಲಿ ಮಿಂಚಿದ ವಿಘ್ನೇಶ್ ಪುತ್ತೂರು: ಗೆದ್ದಾಗ ನೆರೆಮನೆಯ ಶರೀಫ್‌ರನ್ನು ಮರೆಯದ ಯುವ ಕ್ರಿಕೆಟಿಗ

ಈ ಬಾರಿಯ ಐಪಿಎಲ್‌ನಲ್ಲಿ ತನ್ನ ಚೊಚ್ಚಲ ಪಂದ್ಯದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿರುವ ವಿಘ್ನೇಶ್ ಪುತ್ತೂರು ಎದುರಾಳಿ ತಂಡದ ಪ್ರಮುಖ ಮೂರು ವಿಕೆಟ್ ಪಡೆದುಕೊ...

ಕುಮಾರಧಾರ ನದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಕುಕ್ಕೆ ಶ್ರೀ ದೇವಳದ ಅಧಿಕಾರಿಗಳು ಹಾಗೂ ನೌಕರರು.

ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಹಾಗೂ ಪರಿಸರದ ಪ್ರದೇಶಗಳಲ್ಲಿ ವಿಪರೀತ ತ್ಯಾಜ್ಯ ವಸ್ತುಗಳನ್ನ ಭಕ್ತಾದಿಗಳು ಎಸೆದು ಇಡೀ ನೀರು ಹಾಗೂ ಪರ...

ಕುಲ್ಕುಂದ ಬಸವೇಶ್ವರ ದೇವಳಕ್ಕೆ ವಾಟರ್ ಫಿಲ್ಟರ್ ಹಾಗೂ ಕಾಣಿಕೆ ಹುಂಡಿ ಉಚಿತ ಕೊಡುಗೆ.

ಸುಬ್ರಹ್ಮಣ್ಯ 800 ವರ್ಷಗಳ ಇತಿಹಾಸವನ್ನು ಹೊಂದಿರುವ ಪುರಾಣ ಪ್ರಸಿದ್ಧ ದೇವಸ್ಥಾನ, ಈ ಭಾಗದಲ್ಲಿ ಬಸವನ ಹಣೆಯ ಮೇಲೆ ಈಶ್ವರ ಲಿಂಗ  ಇರುವಂತಹ ಏಕೈಕ ದೇವಸ್ಥಾನ, ಸುಬ್ರಹ್ಮಣ್...

ಪತ್ನಿಗೆ ಆಕೆಯ ಪ್ರಿಯಕರನೊಂದಿಗೆ ವಿವಾಹ ಮಾಡಿಸಿದ ದಯಾಳು ಪತಿ

ಉತ್ತರ ಪ್ರದೇಶ: ಮುದುವೆಯ ಸಂದರ್ಭ ಹೆತ್ತವರು ತಮ್ಮ ಪುತ್ರಿಯನ್ನು ಅಳಿಯನಿಗೆ ಧಾರೆ ಎರೆದು ಕೊಡುವುದು ಸಂಪ್ರದಾಯ. ಆದರೆ, ಇಲ್ಲೊಬ್ಬ ಪತಿಯೇ ತನ್ನ ಪತ್ನಿಯನ...

ನಂದಿನಿ ಹಾಲಿನ ದರ 4ರೂ. ಏರಿಕೆ- ಮಧ್ಯರಾತ್ರಿಯಿಂದಲೇ ಹೊಸ ದರ ಅನ್ವಯ

ಬೆಂಗಳೂರು: ರಾಜ್ಯದ ಜನತೆಗೆ ಬೆಲೆ ಏರಿಕೆ ನಿಯಂತ್ರಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಇದೀಗ ಮೂರನೇ ಬಾರಿಗೆ ನಂದಿನಿ ಹಾಲಿನ...

ಲೋಕಸಭೆಯಲ್ಲಿ ತಂಗಿಯ ಕೆನ್ನೆ ಸವರಿದ ರಾಹುಲ್ ಗಾಂಧಿ, ನಂತರ ಏನಾಯ್ತು? : ( VIDEO)

 ಸಂಸತ್ತಿನಲ್ಲಿ  ಸಂಸದ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಂಗಿ ಪ್ರಿಯಾಂಕಾ ಗಾಂಧಿಯ ಕೆನ್ನೆ ಸವರರಿರುವ ವಿಡಿಯೋ ಇದೀಗ ವೈರಲ್ ಆಗಿದೆ.  ಲೋಕಸಭೆಯಲ್ಲಿ ಅ...

ಮಾರ್ಚ್ 30ರ ನಂತರ ಈ ರಾಶಿಯವರಿಗೆ ಪ್ರೇಮ ನಿವೇದನೆಗೆ ಶುಭ ಸಮಯ; ಕಂಕಣ ಭಾಗ್ಯ ಕೂಡಿಬರಲಿದೆ

    ಶನಿಯು ಮೀನ ರಾಶಿ ಪ್ರವೇಶ ಮತ್ತು ಶುಕ್ರ-ಗುರು ಸಂಯೋಗದಿಂದ ವೃಷಭ, ತುಲಾ, ಕರ್ಕ, ಕನ್ಯಾ, ವೃಶ್ಚಿಕ ಮತ್ತು ಕುಂಭ ರಾಶಿಯವರಿಗೆ ಪ್ರೇಮ ಸಂಬಂಧಗಳಲ್ಲಿ ಸುಖ ಸಮೃದ್ಧಿಯು ...

ರಿಯಲ್ ಎಸ್ಟೇಟ್ ಉದ್ಯಮಿಯ ಹತ್ಯೆಗೆ ಅತ್ತೆಯಿಂದಲೇ ಸ್ಕೆಚ್- ಪತ್ನಿ ಸಾಥ್

ಬೆಂಗಳೂರು: ಸೋಲದೇವನಹಳ್ಳಿಯಲ್ಲಿ ಇತ್ತೀಚೆಗೆ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಲೋಕನಾಥ್ ಸಿಂಗ್ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಪತ್ನಿ ಮತ್ತ...

ಕುಪ್ಮಾ ಬಲಪಡಿಸುವುದು ನಮ್ಮೆಲ್ಲರ ಮೊದಲ ಆದ್ಯತೆ: ಡಾ ಆಳ್ವ ಅಭಿಮತ

ಕುಪ್ಮಾ ಬಲಪಡಿಸುವುದು ನಮ್ಮೆಲ್ಲರ ಮೊದಲ ಆದ್ಯತೆ: ಡಾ ಆಳ್ವ ಅಭಿಮತ ಖಾಸಗಿ ಚಿಂತನೆಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಸಾಧನೆಯಾಗುತ್ತಿದೆ ಎಂದು ಕುಷ್ಮಾದ ಅಧ್...

ಮೀನ ರಾಶಿಗೆ ಶನಿಯ ಪ್ರವೇಶ; ಈ ಮೂರು ರಾಶಿಗಳಿಗೆ ಅದೃಷ್ಟದ ಸುರಿಮಳೆಯಾಗಲಿದೆ- Saturn Transit 2025

ಜ್ಯೋತಿಷ್ಯದಲ್ಲಿ, ಶನಿ ಗ್ರಹವನ್ನು ಅತ್ಯಂತ " ಕಷ್ಟಕರ ಗ್ರಹ" ವೆಂದು ಪರಿಗಣಿಸಲಾಗುತ್ತದೆ. ಆದರೆ ಶನಿ ದೇವನು ಕೇವಲ ಕಷ್ಟಗಳನ್ನು ಮಾತ್ರ ದಯಪಾ...

ಯೂಟ್ಯೂಬ್ ವೀಕ್ಷಿಸಿ ಸ್ವಯಂ ಹೆರಿಗೆ- ಶಿಶುವಿನ ಹತ್ಯೆ ತಿಪ್ಪೆಗುಂಡಿಗೆಸೆದ ಪ್ರೇಮಿಗಳು ಅರೆಸ್ಟ್

ಬೆಳಗಾವಿ: ಇತ್ತೀಚೆಗೆ ನವಜಾತ ಶಿಶುಗಳ ಪತ್ತೆ ಪ್ರಕರಣಗಳು ಬಹಳಷ್ಟು ಕಾಣಸಿಗುತ್ತಿದೆ. ಹೆತ್ತವರೇ ಅನೇಕ ಕಡೆಗಳಲ್ಲಿ ಶಿಶುಗಳನ್ನು ತಿಪ್ಪೆಗುಂಡಿಗೋ, ರಸ್ತೆನದ...

ರಜೆ ಅರ್ಜಿ ಬರೆದು ತಗ್ಲಾಕೊಂಡ್ಲು ಲೇಡಿ ಸಬ್ ಇನ್‌ಸ್ಪೆಕ್ಟರ್: ಅರೆಸ್ಟ್ ಆಗಿದ್ದೇಕೆ ಗೊತ್ತಾ?

ರಾಜಸ್ಥಾನ : ಗ್ರಹಚಾರ ಕೆಟ್ಟರೆ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಈ ಪ್ರಕರಣ ತಾಜಾ ಉದಾಹರಣೆ. ಲೇಡಿ ಎಸ್‌ಐ ಓರ್ವರು, ರಜೆ ಅರ್ಜಿ ಬರೆದು ತಗ್ಲಾಕ್ಕೊಂಡು ತಮ್...

ತಿರುವನಂತಪುರಂ ರೈಲ್ವೇ ಹಳಿಯಲ್ಲಿ ಮಹಿಳಾ ಐಬಿ‌ ಅಧಿಕಾರಿಯ ಮೃತದೇಹ ಪತ್ತೆ

ತಿರುವನಂತಪುರ: ಇಲ್ಲಿನ ಚಾಕಾ ಸಮೀಪದ ರೈಲು ಹಳಿಯಲ್ಲಿ ಯುವತಿಯೊಬ್ಬಳ ಮೃತದೇಹ  ಪತ್ತೆಯಾಗಿದೆ. ಪತ್ತನಂತಿಟ್ಟದ ಅತಿರುಂಕಳ್‌ನ ನಿವಾಸಿ ಮೇಘಾ ಮಧುಸೂಧನನ್ (25...

ಮಂಗಳೂರು: ಚಿಕ್ಕಮಗಳೂರಿಗೆ ಟೂರ್; ಸ್ವಿಮ್ಮಿಂಗ್‌ಫೂಲ್‌ಗೆ ತಲೆ ಕೆಳಗಾಗಿ ಹಾರಿದ ಮಡಿಕೇರಿ ಯುವಕ ಮಂಗಳೂರು ಆಸ್ಪತ್ರೆಯಲ್ಲಿ ಸಾವು

ಮಂಗಳೂರು: ಸ್ನೇಹಿತರೊಂದಿಗೆ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಹೋಗಿದ್ದ ವೇಳೆ ಕೊಡಗಿನ ಕುಶಾಲನಗರ ಮೂಲದ ಯುವಕನೋರ್ವನು ಸ್ವಿಮ್ಮಿಂಗ್ ಫೂಲ್‌ಗೆ ತಲೆ ಕೆಳಗಾಗಿ ಹ...

ಬೆಂಗಳೂರು: ಲಾಂಗ್ ಹಿಡಿದು ರೀಲ್ಸ್- ಬಿಗ್‌ಬಾಸ್ ಸ್ಪರ್ಧಿಗಳಾದ ರಜತ್, ವಿನಯ್‌ಗೆ ಎದುರಾಯ್ತು ಸಂಕಷ್ಟ

ಬೆಂಗಳೂರು: ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋ ಸ್ಪರ್ಧಿಗಳಾದ ರಜತ್ ಕಿಶನ್, ವಿನಯ್ ಅವರುಗಳು ಲಾಂಗ್ ಹಿಡಿದು ರೀಲ್ಸ್ ಮಾಡಿ ಸಂಕಷ್ಟ ತಂದುಕೊಂಡಿದ್ದಾರೆ. ಬಿಗ...

Job News : ಫ್ಯಾಕ್ಟರಿಗೆ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್, ಬ್ಯಾಂಕಿಗೆ ಪಿಗ್ಮಿ ಕಲೆಕ್ಟರ್, ಪೆಟ್ರೋಲ್ ಬಂಕ್‌ಗೆ ಬೇಕಾಗಿದ್ದಾರೆ

Job News : ಫ್ಯಾಕ್ಟರಿಗೆ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್,  ಬ್ಯಾಂಕಿಗೆ   ಪಿಗ್ಮಿ ಕಲೆಕ್ಟರ್, ಪೆಟ್ರೋಲ್ ಬಂಕ್‌ಗೆ ಬೇಕಾಗಿದ್ದಾರೆ I) ಫ್ಯಾಕ್ಟರಿಗೆ ಮಾರ್ಕೆಟಿಂಗ್ ಎಕ್...

ಕಾಂಪ್ ಕ್ಲೌಡ್ ಐಟಿ ಸರ್ವಿಸಸ್ ಜತೆ ಆಳ್ವಾಸ್ ಒಪ್ಪಂದ: ಸುರಕ್ಷಿತ, ವಿಶ್ವಾಸಾರ್ಹ ಐಟಿ ತಂತ್ರಜ್ಞಾನ ವ್ಯವಸ್ಥೆಗೆ ಕರಾರು

ಕಾಂಪ್ ಕ್ಲೌಡ್ ಐಟಿ ಸರ್ವಿಸಸ್ ಜತೆ ಆಳ್ವಾಸ್ ಒಪ್ಪಂದ: ಸುರಕ್ಷಿತ, ವಿಶ್ವಾಸಾರ್ಹ ಐಟಿ ತಂತ್ರಜ್ಞಾನ ವ್ಯವಸ್ಥೆಗೆ ಕರಾರು ಎಜುಕೇಶನ್ ಡೆಸ್ಕಟಾಪ್-ಆಸ್-ಎ-ಸರ್ವೀಸ್ (EDaaS)...